S L Bhyrappa

ಎಸ್.ಎಲ್.ಭೈರಪ್ಪ – ಒಂದು ವ್ಯಕ್ತಿ ಚಿತ್ರಣ

‘ಭೈರಪ್ಪ ಅಂದ್ರೆ ಸುಮ್ನೆ ಅಲ್ಲಪ್ಪ!’ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 20ನೇ ಶತಮಾನವನ್ನು ಕಾದಂಬರಿಗಳ ಯುಗ ಎಂದು ಕರೆಯಲಾಗುತ್ತದೆ. ಈ ರೀತಿ ಕರೆಯಲು ಕಾರಣರಾದ ಇತರೇ ಮಹಾನುಭಾವರ ಜೊತೆಗೆ, ಇವರ ಹೆಸರೂ ಸೇರಿದೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ಇವರ ಖ್ಯಾತಿ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಇವರ ಕೃತಿಗಳು ಭಾರತದ ಇತರೆ ಪ್ರಮುಖ ಭಾಷೆಗಳಿಗೂ ಅನುವಾದವಾಗಿದ್ದು, ಇಡೀ ದೇಶದ ಸಾಹಿತ್ಯ ವಲಯದಲ್ಲಿ ಇವರನ್ನು ಸುಪ್ರಸಿದ್ಧರಾಗಿಸಿವೆ. ಇಷ್ಟೇ ಅಲ್ಲದೆ, ಇಂಗ್ಲಿಷ್ ಭಾಷೆಗೂ ಅನುವಾದವಾಗಿರುವ

Read More
POST SONUNIGAM ARTICLE WEBSITE

Super Singer ಸೋನು ನಿಗಮ್….

‘ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗೆ ಬಂದವಳೆಂದು’, ಈ ಸಾಲುಗಳನ್ನು ಕೇಳದೇ ಇರುವ ಕಿವಿಗಳೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಜನಪ್ರಿಯವಾದ ಹಾಡು ಇದು. ಜಯಂತ್ ಕಾಯ್ಕಿಣಿ ಅವರು ಬರೆದು, ಮನೋಮೂರ್ತಿ ಅವರು ಸಂಗೀತ ನೀಡಿರುವ ಈ ಸುಂದರ ಹಾಡನ್ನು, ಅಷ್ಟೇ ಸುಂದರವಾಗಿ ಹಾಡಿ, ಕನ್ನಡಿಗರು ಮಾತ್ರವಲ್ಲ, ಇತರೆ ಭಾಷೆಯ ಜನರೂ ಕೇಳಿ ಆನಂದಿಸುವಂತೆ ಮಾಡಿದವರೇ Super Singer ಸೋನು ನಿಗಮ್. ಇಷ್ಟುಮಾತ್ರವಲ್ಲ, ಕಳೆದ ಎರಡು ದಶಕಗಳಿಗೂ

Read More
Cinema 2 Drive in Cinema 22 July 2020

Drive-in Theatre… ಥಿಯೇಟರ್ ನ ನಾಲ್ಕು ಗೋಡೆಗಳಾಚೆ

ಭಾರತದಲ್ಲಿನ ಎಲ್ಲ ಚಿತ್ರಮಂದಿರಗಳು, Multiplexಗಳು ಬಾಗಿಲುಮುಚ್ಚಿ ನಾಲ್ಕು ತಿಂಗಳು ಕಳೆದಿವೆ. ಈ ಕೋರೊನಾದಿಂದ ದೇಶಕ್ಕೆ ಯಾವಾಗ ಮುಕ್ತಿ ಸಿಗುತ್ತದೆ, ಯಾವಾಗ ಜನ-ಜೀವನ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರುತ್ತೆ ಅನ್ನುವುದು ಯಾರಿಗೂ ಗೊತ್ತಿಲ್ಲದ ವಿಚಾರ. ಹೀಗಿದ್ದರೂ, ಸಿನೆಮಾ ಪ್ರೇಮಿಗಳಿಗೆ OTT ವೇದಿಕೆಗಳ ಮೂಲಕ ಹೊಸ ಸಿನೆಮಾಗಳನ್ನು ಮನೆಯಿಂದಲೇ ನೋಡುವ ಅವಕಾಶ ಸಿಕ್ಕಿದೆ. ಆದ್ರೂ ಕೂಡ, ಮನೆಯಿಂದ ಹೊರಗೆ ಹೋಗಿ Cinema hall ಗಳಲ್ಲಿ Film ನೋಡೋ ಮಜಾನೇ ಬೇರೆ ಅನ್ನುವುದು, ಎಲ್ಲರೂ

Read More
Mahi - Mahendra Singh Dhoni

ಕ್ರಿಕೆಟ್ ಮಾಂತ್ರಿಕ ಮಾಹಿ…@39

ಭಾರತ ಕ್ರಿಕೆಟ್ ರಂಗದಲ್ಲಿ ಕಳೆದ ಒಂದೂವರೆ ದಶಕದಿಂದ ಮಿನುಗುತ್ತಿರುವ ತಾರೆ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನ್ಮ ದಿನ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಎಲ್ಲ ತಂಡಗಳಿಗೂ ಸಿಂಹ ಸ್ವಪ್ನವಾಗುವ ರೀತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಧೋನಿ ಕ್ಯಾಪ್ಟನ್ ಕೂಲ್ ಅನ್ನಿಸಿಕೊಂಡವರು. ಮೈದಾನದಲ್ಲಿ ತಮ್ಮ ಹಾವ ಭಾವದಿಂದ ಯಾವುದೇ ರೋಷಾವೇಶ ತೋರದೆ, ಕೇವಲ ತಂತ್ರಗಾರಿಕೆಯಿಂದ, ಜಾಣ್ಮೆಯಿಂದ ನಾಯಕತ್ವವನ್ನು ಮತ್ತು ಅದರ ಒತ್ತಡವನ್ನು ನಿಭಾಯಿಸಿದವರು. ಅಗತ್ಯ ಬಿದ್ದಾಗಲೆಲ್ಲ ಆಪದ್ಬಾಂಧವನಾಗಿ ಏಕಾಂಗಿ ಹೋರಾಟ ನಡೆಸಿ

Read More
General 1 Doctors Day 1 July 2020

ವೈದ್ಯರ ದಿನದ ಸಂಭ್ರಮ/ ವೈದ್ಯರ ದಿನದ ಶುಭ ಹಾರೈಕೆ

ದೇಶದಲ್ಲಿ ಕೊರೋನ ಹಾವಳಿ ಹೆಚ್ಚಾಗುತ್ತಿರುವ ಈ ಸನ್ನಿವೇಶದಲ್ಲಿ, ನಮ್ಮ ಪ್ರಾಣ ಉಳಿಸಲು ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ವೈದ್ಯರ ಈ ಪರಿಶ್ರಮವನ್ನು ಸ್ಮರಿಸುವ ಮತ್ತು ಅವರಿಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೂ ಇದೇ ಸಂದರ್ಭದಲ್ಲಿ ಬಂದಿರುವುದು, ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಹೌದು, ಇಂದು ಜುಲೈ 1, ರಾಷ್ಟ್ರೀಯ ವೈದ್ಯರ ದಿನ ಅರ್ಥಾತ್ ಡಾಕ್ಟರ್ಸ್ ಡೇ. 1991ರಿಂದ ಭಾರತದಲ್ಲಿ ವೈದ್ಯರ ದಿನಾಚರಣೆ ಆರಂಭಿಸಲಾಯಿತು. ‘Lessen the mortality of COVID19’ ಅಂದರೆ ‘ಕೋವಿಡ್ 19ರಿಂದ ಉಂಟಾಗುವ ಸಾವಿನ ಸಂಖ್ಯೆ ತಗ್ಗಿಸೋಣ’ ಅನ್ನುವುದು ಈ ಬಾರಿ ವೈದ್ಯರ ದಿನಾಚರಣೆ ಸಂದರ್ಭಕ್ಕೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(IMA) ರೂಪಿಸಿರುವ ಧ್ಯೇಯ ವಾಕ್ಯ.

Read More