Ramesh Aravind Birthday Sept 10

ಸಿನಿ ಲೋಕದ ‘All-rounder’ ರಮೇಶ್ ಅರವಿಂದ್

ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ಬರಹಗಾರ, ಟಿವಿ ಶೋಗಳ Host, ಪ್ರೇರಣಾತ್ಮಕ ಮಾತುಗಾರ ಇತ್ಯಾದಿ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ  ಜನಪ್ರಿಯರಾಗಿರುವ ರಮೇಶ್ ಅರವಿಂದ್ ಅವರು Mr. Nice ಎಂದೇ ಕರೆಯಲ್ಪಡುತ್ತಾರೆ. ಆಕರ್ಷಕ ವ್ಯಕ್ತಿತ್ವ ಮತ್ತು ಭಾವಪೂರ್ಣ ನಟನೆಗೆ ಹೆಸರಾಗಿರುವ ಇವರು, ದಕ್ಷಿಣ ಭಾರತ ಸಿನೆಮಾ ರಂಗದ ಪ್ರಮುಖ ನಟರಲ್ಲೊಬ್ಬರು. ಸರಳತೆ ಮತ್ತು ಸಮಂಜಸ ನಡವಳಿಕೆಯಿಂದ ಕರ್ನಾಟಕದ ಜನರ ಮನಗೆದ್ದಿರುವ ರಮೇಶ್ ಅರವಿಂದ್, ಕನ್ನಡಿಗರ ಮನೆ ಮಗನಾಗಿದ್ದಾರೆ. ನಟ ರಮೇಶ್

Read More
K Poornachandra Tejaswi

“ಪೂಚಂತೇ” ಜೀವನ ಮತ್ತು ಸಾಧನೆ

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಇವರು, ಸ್ವಂತಿಕೆ ಮತ್ತು ಸರಳತೆಯಲ್ಲಿ ನಾಡಿನ ಸುಪ್ರಸಿದ್ಧ ಸಾಹಿತಿಯಾಗಿದ್ದ ತಂದೆಯನ್ನೂ ಮೀರಿಸಿದವರು. ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದ ಇವರು, ತಮ್ಮ

Read More
PRANESH

‘ಪ್ರಾಣೇಶ್ ಎಂಬ ಮಾತಿನ ಚಿನಕುರುಳಿ!’

ಇವರು ತಮ್ಮ ಮಾತುಗಾರಿಕೆಯಿಂದಲೇ ಕರ್ನಾಟಕದ ಜನರಿಗೆ ಚಿರಪರಿಚಿತರಾಗಿರುವ ವ್ಯಕ್ತಿ. ಬದುಕಿನಲ್ಲಿ ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಇವರು, ಹಾಸ್ಯ ಸಂಜೆ ಕಾರ್ಯಕ್ರಮಗಳನ್ನೇ ತಮ್ಮ ಜೀವನಾಧಾರವಾಗಿ ಮಾಡಿಕೊಂಡವರು. ಹೌದು, ಇವರೇ ‘ಅಭಿನವ ಬೀChi’ (*ಬೀChi = ವಿಶಿಷ್ಟ ಹಾಸ್ಯ ಬರಹಗಳಿಗಾಗಿ ಹೆಸರಾಗಿರುವ ರಾಯಸಂ ಭೀಮಸೇನ ರಾವ್) ಎಂದು ಕರೆಯಲ್ಪಡುವ ಪ್ರಾಣೇಶ್ ಅಲಿಯಾಸ್ ಗಂಗಾವತಿ ಪ್ರಾಣೇಶ್.  1960ರ ಸೆಪ್ಟಂಬರ್ 8 ರಂದು ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ಅವರ ತಂದೆ ವೆಂಕೋಬಾಚಾರ್, ತಾಯಿ ಸತ್ಯವತಿ. ಬಿ.ಕಾಂ

Read More
Asha Bhonsle

‘ಅಪ್ರತಿಮ ಗಾಯಕಿ ಆಶಾ ಭೋಂಸ್ಲೆ’

1933ರ ಸೆಪ್ಟಂಬರ್ 8 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಂಸ್ಲೆ, ಭಾರತದ ಹೆಸರಾಂತ ಹಿನ್ನೆಲೆ ಗಾಯಕಿ. ತಮ್ಮ ಗಾಯನದ ಬದುಕಿನ ಆರಂಭದಲ್ಲಿ ಅಕ್ಕ, ಮಹಾನ್ ಹಿನ್ನೆಲೆ ಗಾಯಕಿ, ಲತಾ ಮಂಗೇಶ್ಕರ್ ಅವರ ನೆರಳಿನಲ್ಲೇ ಇದ್ದ ಆಶಾ, ಆನಂತರದ ದಿನಗಳಲ್ಲಿ ತಮ್ಮದೇ ವಿಶಿಷ್ಟ ಶೈಲಿ ಬೆಳೆಸಿಕೊಂಡರು. ಸರ್ವತೋಮುಖ ಹಾಡುಗಾರ್ತಿಯಾಗಿರುವ ಆಶಾ ಭೋಂಸ್ಲೆ, ‘Soprano’ ಅಥವ ಸ್ಥಾಯಿಯಲ್ಲಿನ ತಮ್ಮ ಹಾಡುಗಾರಿಕೆ ಶೈಲಿಗೆ ಹೆಸರಾಗಿದ್ದಾರೆ. 1943ರಲ್ಲಿ ಹಾಡಲು ಆರಂಭಿಸಿದ ಆಶಾ ಭೋಂಸ್ಲೆ, ಈವರೆಗೆ

Read More
Teachers Day Special Sarvapalli Radhakrishnan

‘ಮಹಾ ಗುರು ಡಾ. ಎಸ್. ರಾಧಾಕೃಷ್ಣನ್’

Teachers Day Sep 5, 2020 ‘ಮಹಾ ಗುರು ಡಾ. ಎಸ್. ರಾಧಾಕೃಷ್ಣನ್’ ಭಾರತೀಯರು ಗುರು ಅನ್ನುವ ವ್ಯಕ್ತಿತ್ವವನ್ನು ದೇವರಿಗೆ ಸಮವಾಗಿಸಿ ಗೌರವಿಸುತ್ತಾರೆ. ನಮ್ಮ ದೇಶದ ಗುರು-ಶಿಷ್ಯ ಪರಂಪರೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ‘ನ ಗುರೋರ್ ಅಧಿಕಮ್’ ಅಂದರೆ ಗುರುವಿಗಿಂತ ಮಹತ್ತರವಾದದ್ದು ಯಾವುದೂ ಇಲ್ಲ ಅನ್ನುವುದು ಭಾರತೀಯರ ನಂಬಿಕೆ. ಇಂಥ ಗುರು ಅಥವ ಶಿಕ್ಷಕರನ್ನು ಪ್ರತಿದಿನ, ಪ್ರತಿಕ್ಷಣವೂ ನೆನೆಯಲಾಗುತ್ತದೆ. ಇದರೊಂದಿಗೆ, ನಾವು ಕಳೆದ 58 ವರ್ಷಗಳಿಂದಲೂ ಪ್ರತಿ ವರ್ಷ

Read More
S L Bhyrappa

ಎಸ್.ಎಲ್.ಭೈರಪ್ಪ – ಒಂದು ವ್ಯಕ್ತಿ ಚಿತ್ರಣ

‘ಭೈರಪ್ಪ ಅಂದ್ರೆ ಸುಮ್ನೆ ಅಲ್ಲಪ್ಪ!’ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 20ನೇ ಶತಮಾನವನ್ನು ಕಾದಂಬರಿಗಳ ಯುಗ ಎಂದು ಕರೆಯಲಾಗುತ್ತದೆ. ಈ ರೀತಿ ಕರೆಯಲು ಕಾರಣರಾದ ಇತರೇ ಮಹಾನುಭಾವರ ಜೊತೆಗೆ, ಇವರ ಹೆಸರೂ ಸೇರಿದೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ಇವರ ಖ್ಯಾತಿ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಇವರ ಕೃತಿಗಳು ಭಾರತದ ಇತರೆ ಪ್ರಮುಖ ಭಾಷೆಗಳಿಗೂ ಅನುವಾದವಾಗಿದ್ದು, ಇಡೀ ದೇಶದ ಸಾಹಿತ್ಯ ವಲಯದಲ್ಲಿ ಇವರನ್ನು ಸುಪ್ರಸಿದ್ಧರಾಗಿಸಿವೆ. ಇಷ್ಟೇ ಅಲ್ಲದೆ, ಇಂಗ್ಲಿಷ್ ಭಾಷೆಗೂ ಅನುವಾದವಾಗಿರುವ

Read More
POST SONUNIGAM ARTICLE WEBSITE

Super Singer ಸೋನು ನಿಗಮ್….

‘ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗೆ ಬಂದವಳೆಂದು’, ಈ ಸಾಲುಗಳನ್ನು ಕೇಳದೇ ಇರುವ ಕಿವಿಗಳೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಜನಪ್ರಿಯವಾದ ಹಾಡು ಇದು. ಜಯಂತ್ ಕಾಯ್ಕಿಣಿ ಅವರು ಬರೆದು, ಮನೋಮೂರ್ತಿ ಅವರು ಸಂಗೀತ ನೀಡಿರುವ ಈ ಸುಂದರ ಹಾಡನ್ನು, ಅಷ್ಟೇ ಸುಂದರವಾಗಿ ಹಾಡಿ, ಕನ್ನಡಿಗರು ಮಾತ್ರವಲ್ಲ, ಇತರೆ ಭಾಷೆಯ ಜನರೂ ಕೇಳಿ ಆನಂದಿಸುವಂತೆ ಮಾಡಿದವರೇ Super Singer ಸೋನು ನಿಗಮ್. ಇಷ್ಟುಮಾತ್ರವಲ್ಲ, ಕಳೆದ ಎರಡು ದಶಕಗಳಿಗೂ

Read More
Cinema 2 Drive in Cinema 22 July 2020

Drive-in Theatre… ಥಿಯೇಟರ್ ನ ನಾಲ್ಕು ಗೋಡೆಗಳಾಚೆ

ಭಾರತದಲ್ಲಿನ ಎಲ್ಲ ಚಿತ್ರಮಂದಿರಗಳು, Multiplexಗಳು ಬಾಗಿಲುಮುಚ್ಚಿ ನಾಲ್ಕು ತಿಂಗಳು ಕಳೆದಿವೆ. ಈ ಕೋರೊನಾದಿಂದ ದೇಶಕ್ಕೆ ಯಾವಾಗ ಮುಕ್ತಿ ಸಿಗುತ್ತದೆ, ಯಾವಾಗ ಜನ-ಜೀವನ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರುತ್ತೆ ಅನ್ನುವುದು ಯಾರಿಗೂ ಗೊತ್ತಿಲ್ಲದ ವಿಚಾರ. ಹೀಗಿದ್ದರೂ, ಸಿನೆಮಾ ಪ್ರೇಮಿಗಳಿಗೆ OTT ವೇದಿಕೆಗಳ ಮೂಲಕ ಹೊಸ ಸಿನೆಮಾಗಳನ್ನು ಮನೆಯಿಂದಲೇ ನೋಡುವ ಅವಕಾಶ ಸಿಕ್ಕಿದೆ. ಆದ್ರೂ ಕೂಡ, ಮನೆಯಿಂದ ಹೊರಗೆ ಹೋಗಿ Cinema hall ಗಳಲ್ಲಿ Film ನೋಡೋ ಮಜಾನೇ ಬೇರೆ ಅನ್ನುವುದು, ಎಲ್ಲರೂ

Read More
Mahi - Mahendra Singh Dhoni

ಕ್ರಿಕೆಟ್ ಮಾಂತ್ರಿಕ ಮಾಹಿ…@39

ಭಾರತ ಕ್ರಿಕೆಟ್ ರಂಗದಲ್ಲಿ ಕಳೆದ ಒಂದೂವರೆ ದಶಕದಿಂದ ಮಿನುಗುತ್ತಿರುವ ತಾರೆ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನ್ಮ ದಿನ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಎಲ್ಲ ತಂಡಗಳಿಗೂ ಸಿಂಹ ಸ್ವಪ್ನವಾಗುವ ರೀತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಧೋನಿ ಕ್ಯಾಪ್ಟನ್ ಕೂಲ್ ಅನ್ನಿಸಿಕೊಂಡವರು. ಮೈದಾನದಲ್ಲಿ ತಮ್ಮ ಹಾವ ಭಾವದಿಂದ ಯಾವುದೇ ರೋಷಾವೇಶ ತೋರದೆ, ಕೇವಲ ತಂತ್ರಗಾರಿಕೆಯಿಂದ, ಜಾಣ್ಮೆಯಿಂದ ನಾಯಕತ್ವವನ್ನು ಮತ್ತು ಅದರ ಒತ್ತಡವನ್ನು ನಿಭಾಯಿಸಿದವರು. ಅಗತ್ಯ ಬಿದ್ದಾಗಲೆಲ್ಲ ಆಪದ್ಬಾಂಧವನಾಗಿ ಏಕಾಂಗಿ ಹೋರಾಟ ನಡೆಸಿ

Read More
Shemaroo Box Office

Box Office ತುಂಬುತ್ತಾ? ಸಿನೆಮಾ ರಂಗ ಉಳಿಯುತ್ತಾ?

ಕೊರೋನಾ ತಂದೊಡ್ಡಿರುವ ಸನ್ನಿವೇಶದ ಕಾರಣದಿಂದ ದೇಶದಲ್ಲಿ ಸಿನೆಮಾ ಹಾಲ್, Multiplexಗಳೆಲ್ಲವೂ ಬಾಗಿಲು ಮುಚ್ಚಿವೆ. ಇಂಥ ಪರಿಸ್ಥಿತಿಯಲ್ಲಿ ನಾಗರಿಕರಿಗೆ ಮನರಂಜನೆ ಸಿಗಬೇಕು ಮತ್ತು ಲಕ್ಷಾಂತರ ಜನರಿಗೆ ಜೀವನಾಧಾರವಾಗಿರುವ ಸಿನೆಮಾ ರಂಗ ಉಳಿಯಬೇಕು ಅನ್ನುವ ಅನಿವಾರ್ಯತೆ,  ಭ…

Read More