Vaidehi

'ವೈದೇಹಿ' ಎಂಬ ಹೂ ಮನದ ಲೇಖಕಿ

-ಡಾ‌. ಎಚ್.ಎಸ್. ಸತ್ಯನಾರಾಯಣ

ಭಾರತೀಯ ಸಾಹಿತ್ಯ ನಿರ್ಮಾತೃಗಳಲ್ಲಿ ವೈದೇಹಿಯವರಿಗೆ ಗಣ್ಯ ಸ್ಥಾನವಿದೆ. ಸಣ್ಣಕಥೆ ಇವರ ಮುಖ್ಯ ಅಭಿವ್ಯಕ್ತಿ ಮಾಧ್ಯಮವಾದರೂ ಕಾದಂಬರಿ, ಲಲಿತ ಪ್ರಬಂಧ, ಮಕ್ಕಳ ಸಾಹಿತ್ಯ, ನಾಟಕಗಳು, …

Read More
ambikatanayadatta da ra bendre

ಕನ್ನಡದ 'ಭುವನದ ಭಾಗ್ಯ' ದ.ರಾ. ಬೇಂದ್ರೆ

ಜಾನಪದ ಲಯ, ಗತ್ತಿನ ಮೂಲಕ ನವೋದಯ ಕಾವ್ಯ ಸಂದರ್ಭವನ್ನು ಉಚ್ಛ್ರಾಯ ಸ್ಥಿತಿಗೆ ಒಯ್ದವರು ದ.ರಾ. ಬೇಂದ್ರೆಯವರು. ಬದುಕಿನ ಸಂಘರ್ಷ, ಸಂಸಾರ, ನಿಸರ್ಗ ಹಾಗೂ ಮನುಷ್ಯನೊಬ್ಬನ ಬದುಕಿನಲ್ಲಿ ದೊರೆಯಬಹುದಾದ ಭಾವಸಂಕೀರ್ಣತೆಯನ್ನೆಲ್ಲಾ ಅನನ್ಯವಾದ ರೀತಿಯಲ್ಲಿತಮ್ಮ ಕವನಗಳಲ್ಲಿ ಕಟ್ಟಿಕೊಟ್ಟಿರುವ ಕವಿ ಬೇಂದ್ರೆ.

Read More
Poet K S Narasimhaswamy

ಒಲುಮೆಯ ಕವಿ ಕೆ ಎಸ್ ‌ನ ಜೀವನ ಪ್ರೀತಿಯೇ ಕವಿತೆಯ ಸಾಲು

ನರಸಿಂಹಸ್ವಾಮಿ ಅವರ ಕವನಗಳಲ್ಲಿ ಪ್ರೇಮ, ದಾಂಪತ್ಯ, ಜನಪದ, ತತ್ವಜ್ಞಾನವನ್ನೂ ಕಾಣಬಹುದು. ಮನೆ, ದೀಪ, ಹಳ್ಳಿ, ಹೂವಿನ ಸೊಗಸು ಮತ್ತು ಅದಮ್ಯವಾದ ಜೀವನ ಪ್ರೀತಿಯನ್ನು ಸ್ಪುರಿಸುವ ಅವರ ಕವನಗಳು ಕಾವ್ಯರಸಿಕರನ್ನು ಪರವಶಗೊಳಿಸುವ ಮೋಹಕತೆಯನ್ನು ಪಡೆದುಕೊಂಡಿವೆ.

Read More
KNG_Honored_TV18

ಡಾ. ಕೆ ಎನ್ ಗಣೇಶಯ್ಯನವರಿಗೆ 'ವರ್ಷದ ಕನ್ನಡಿಗ-2021' ಪ್ರಶಸ್ತಿ

ಕೃಷಿ ವಿಜ್ಞಾನಿ ಮತ್ತು ಕಾದಂಬರಿಕಾರ ಡಾ. ಕೆ ಎನ್ ಗಣೇಶಯ್ಯನವರನ್ನು ಕನ್ನಡದ ಪ್ರಮುಖ ಸುದ್ದಿವಾಹಿನಿ TV18 ನವರು ಕೊಡ ಮಾಡುವ “ವರ್ಷದ  ಕನ್ನಡಿಗ-2021” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್,…

Read More
Veda Krishnamurthy

ಕರ್ನಾಟಕದ ಹೆಮ್ಮೆ-ವೇದಾ ಕೃಷ್ಣಮೂರ್ತಿ

ವೇದಾ ಕೃಷ್ಣಮೂರ್ತಿ ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ರಂಗದಲ್ಲಿ ಮಿಂಚುತ್ತಿರುವ ಕರ್ನಾಟಕದ ಹುಡುಗಿ. ಕಡೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ವೇದಾ ಕೃಷ್ಣಮೂರ್ತಿಗೆ ಇಂದು (ಅಕ್ಟೋಬರ್ 16) ಜನ್ಮ ದಿನದ ಸ…

Read More
Creator of Malgudi R K Narayan

ಮಾಲ್ಗುಡಿಯ ಸೃಷ್ಟಿಕರ್ತ-ಆರ್.ಕೆ.ನಾರಾಯಣ್

ಸುಮಾರು 80 ವರ್ಷಗಳ ಕಾಲ ಮೈಸೂರಿನಲ್ಲಿ ನೆಲೆಸಿ ಅಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ತಮ್ಮ ಕತೆ, ಕಾದಂಬರಿಗಳ ಮೂಲಕ ಹಾಗೂ ಮಾಲ್ಗುಡಿ ಎಂಬ ಕಾಲ್ಪನಿಕ ಪಟ್ಟಣದ ಮೂಲಕ ಕಟ್ಟಿಕೊಟ್ಟ ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಆರ್.ಕೆ.ನಾರಾಯಣ್ ಅವರ 115ನೇ ಜನ್ಮದಿನದ ಸಂದರ್ಭದಲ್ಲಿ ಅವರ ಬದುಕು ಮತ್ತು ಬರಹಗಳ ಬಗ್ಗೆ ಒಂದು ವಿಸ್ತೃತ ಲೇಖನ.

Read More
Sangeetha Katti

“ಗಾಯನ ಕ್ಷೇತ್ರದ ಸವ್ಯಸಾಚಿ”-ಸಂಗೀತಾ ಕಟ್ಟಿ

“ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಗೀತೆ ಹಾಗೂ ಚಿತ್ರಗೀತೆಗಳೂ ಸೇರಿದಂತೆ ಎಲ್ಲ ಪ್ರಕಾರಗಳಲ್ಲೂ ಹಾಡಿ ಮನೆಮಾತಾಗಿರುವ ಸಂಗೀತಾ ಕಟ್ಟಿ ಅವರ ಬದುಕು ಮತ್ತು ಸಾಧನೆಗಳ ಬಗ್ಗೆ “ಮಾಧ್ಯಮ ಅನೇಕ ” ಸಂಸ್ಥೆಯಿಂದ ಒಂದು ಪಕ್ಷಿ ನೋಟ.

Read More
Lata Mangeshkar Birthday Special

ಗಾಯನ ಲೋಕದ ಸಾಮ್ರಾಜ್ಞಿ – ಲತಾ ಮಂಗೇಶ್ಕರ್

ಭಾರತ ಸಿನೆಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿ, ಗಾನ ಕೋಗಿಲೆ, ಲತಾ ಮಂಗೇಶ್ಕರ್ ಅವರ 91ನೇ ಜನ್ಮದಿನದಂದು ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಒಂದು ಸಂಕ್ಷಿಪ್ತ ಚಿತ್ರಣ.

Read More
Dr PB Srinivas

ಕನ್ನಡಿಗರ ಹೃದಯ ನಿವಾಸಿ; ಪಿ.ಬಿ.ಎಸ್

ಡಾ.ಪಿ.ಬಿ.ಶ್ರೀನಿವಾಸ್ ಅವರು ಭಾರತದ ಚಿತ್ರರಂಗದ ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರು. ಭಕ್ತಿ ಗೀತೆಯಿರಲಿ, ಪ್ರೇಮ ಗೀತೆಯಾಗಲಿ ಅಥವ ಶೋಕರಸದಿಂದ ಕೂಡಿದ ಹಾಡಾಗಿರಲಿ, ಎಲ್ಲ ಭಾವಗಳನ್ನೂ ಅತ್ಯದ್ಭುತವಾಗಿ ಹೊಮ್ಮಿಸುತ್ತಿದ್ದ ಇವರು ಹಾಡಿರುವ ಗೀತೆಗಳು, ಇಂದಿಗೂ ಎಂದೆಂದಿಗೂ ಅಮರ.

Read More
  • 1
  • 2

You cannot copy content of this page