WhatsApp Image 2023 01 02 at 11.58.24 AM

ಹಾತೆ-ಜತೆ-ಕತೆ : ವಿಸ್ಮಯ ಜಗತ್ತಿನ ಕತೆಗಳು | ಲೋಕಾರ್ಪಣೆ । ಡಾ ಕೆ ಎನ್ ಗಣೇಶಯ್ಯ । ಮಾಧ್ಯಮ ಅನೇಕ ಪ್ರಕಾಶನ

‘ಮಾಧ್ಯಮ ಅನೇಕ’ ಸಂಸ್ಥೆ ಡಾ|| ಕೆ ಎನ್ ಗಣೇಶಯ್ಯ ಅವರ ಹೊಸ ಪ್ರಯೋಗಾತ್ಮಕ ಪುಸ್ತಕ ‘ಹಾತೆ-ಜತೆ-ಕತೆ : ವಿಸ್ಮಯ ಜಗತ್ತಿನ ಕತೆಗಳು’ ಹೊರತರುವುದರ ಮೂಲಕ 2023 ಆರಂಭವನ್ನು ಆಚರಿಸುತ್ತಿದೆ. ಇದು ಮಾಧ್ಯಮ ಅನೇಕ ಪ್ರಕಾಶನದ ನಾಲ್ಕನೆಯ ಪುಸ್ತಕ. ‘ಹಾತೆ-ಜತೆ-ಕತೆ’ ಗಳು ನಿಸರ್ಗದ ವಿಸ್ಮಯಗಳನ್ನು ಕತೆಗಳ ಮೂಲಕ ಹಿರಿಯರಿಗೂ, ಕಿರಿಯರಿಗೂ ವಿಶಿಷ್ಟ ರೀತಿಯಲ್ಲಿ ತಲುಪಿಸುತ್ತದೆ. ಈ ಪುಸ್ತಕವನ್ನು ಅಂಕಿತ ಪುಸ್ತಕದ ಸಹಯೋಗದಲ್ಲಿ ಮಾಧ್ಯಮ ಅನೇಕ ಹೊರತರುತ್ತಿರುವುದು ವಿಶೇಷ. ಇದೇ ದಿನ ಈ

Read More
65th Karnataka Rajyotsava

65ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕರ್ನಾಟಕ ರಾಜ್ಯ, ಭಾರತ ದೇಶ ಮತ್ತು ಜಗತ್ತಿನೆಲ್ಲೆಡೆ ವಾಸ ಮಾಡುತ್ತಾ ಕನ್ನಡದ ಕಂಪನ್ನು ಬೀರುತ್ತಿರುವ ಕನ್ನಡದ ಎಲ್ಲ ಬಂಧುಗಳಿಗೆ ಮಾಧ್ಯಮ ಅನೇಕ ಸಂಸ್ಥೆಯ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. 1956ರ ನವೆಂಬರ್ ತಿಂಗಳ 1 ರಂದು ಬಹುತೇಕ ಎಲ್ಲ ಕನ್ನಡ ಭಾಷಿಕ ಪ್ರದೇಶಗಳು ಮೈಸೂರು ರಾಜ್ಯದಲ್ಲಿ ವಿಲೀನಗೊಂಡ ವಿಶೇಷ ದಿನವನ್ನೇ ನಾವು ಕನ್ನಡ ರಾಜ್ಯೋತ್ಸವವಾಗಿ ಆಚರಿಸುತ್ತಾ ಬಂದಿದ್ದೇವೆ. ಇದಾದ 17 ವರ್ಷಗಳ ಬಳಿಕ, ಅಲ್ಲಿಯವರೆಗೆ ಮೈಸೂರು ಎಂದು

Read More